ನಿನ್ನೆ ರವಿವಾರ ಸಂಜೆ ಟಿಪ್ಪು ನಗರದಲ್ಲಿ 30 ವರ್ಷದ ಬಸವರಾಜ್ ಆಲೂರ್ ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ. ಹಳೆ ಹುಬ್ಬಳ್ಳಿಯ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ಟಿಪ್ಪು ನಗರ್ ದ, ಮಿಲಾದ್ ನಗರದಲ್ಲಿ ವಾಸಿಸುತ್ತಿದ್ದ ಯುವಕ ನೇಣು ಹಾಕಿಕೊಂಡ ಘಟನೆ ನಡೆದಿದೆ, ಕಾರಣ ತಿಳಿದು ಬಂದಿಲ್ಲ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
