August 3, 2026
Startv News | Hubli | Kannada News
ಕರ್ನಾಟಕ ಸುದ್ದಿ ರಾಜಕೀಯ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಬಕ್ರೀದ್ ಹಬ್ಬದಂದು ಗೋ ಬಲಿದಾನ ನಿಷೇಧ ಮಾಡುತ್ತೇವೆ.! ರಾಷ್ಟ್ರೀಯ ಪಶೂ ಎಂದು ಘೋಷಿಸಿ. ದಬ್ಬಾಳಿಕೆ ಸಹಿಸುವುದಿಲ್ಲ.! ಶಫಕಥಲಿ ಬಡಿಗೇರ್ ಎಂಐಎಂ ಪ್ರಧಾನ ಕಾರ್ಯದರ್ಶಿ ಹುಬ್ಬಳ್ಳಿ.

MIM ಪ್ರಧಾನ ಕಾರ್ಯದರ್ಶಿಯಾದ ಶಪಕತಲಿ ಬಡಿಗೇರ್ ಅವರು ಮುಸ್ಲಿಂ ಬಾಂಧವರಿಗೆ ಧನ ಹಸು ಎಮ್ಮೆ ತಿನ್ನುವಂತಹ ಅವಶ್ಯಕತೆನೇ ಇಲ್ಲ. ನಾವು ಸೇವಿಸುವಂತಹ ಆಹಾರ ಇನ್ನೊಂದು ಧರ್ಮಕ್ಕೆ ಸರಿ ಅನ್ನಿಸುವುದಿಲ್ಲ ಅಥವಾ ಅವರ ಆಸ್ತೆಗೆ ಧಕ್ಕೆಏನುಂಟು ಮಾಡುತ್ತಿದೆ ಎಂದರೆ ನಾವು ಅದನ್ನು ಸೇವಿಸುವುದು ಬಿಡುತ್ತೇವೆ ಆದರೆ ಹಸುವನ್ನ ರಾಷ್ಟ್ರೀಯ ಪಶು ಎಂದು ಘೋಷಣೆ ಮಾಡಿ. ಅದನ್ನು ಮಾರಾಟ ಮಾಡುವುದು ನಿಲ್ಲಿಸಿ.

ಹಸುವನ್ನ ಮಾರಾಟ ಯಾರು ಮಾಡುತ್ತಿದ್ದಾರೆ ಅವರ ಮೇಲೆ ಕ್ರಮ ಜರುಗಿಸಿ. ಮುಗ್ಧ ಜನರ ಮೇಲೆ ದಬ್ಬಾಳಿಕೆ ಬೇಡ. ಕಾನೂನು ಬಾಹಿರ ಚಟುವಟಿಕೆ ನಮಗೆ ಅವಶ್ಯಕತೆ ಇಲ್ಲ. ಹಾಗೂ ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡುವುದು ಕೂಡ ನಿಲ್ಲಿಸಿ ಇಲ್ಲವಾದಲ್ಲಿ ಅವಶ್ಯಕತೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ನಾವು ಜೊತೆಗೆ ಇದ್ದೇವೆ ಎಂದು ತಿಳಿಸಿದ್ದಾರೆ. ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.

Share

Related posts

ಧಾರವಾಡ್: ಗಂಡನ ಹಿಂಸೆಗೆ ತಾಳಲಾರದೆ ಹೆಂಡತಿ ವಿಷ ಸೇವಿಸಿ ಜೀವ ಕಳೆದು ಕೊಂಡ್ ಘಟನೆ.!

admin

ಹುಬ್ಬಳ್ಳಿ: ವಿದ್ಯಾನಗರ – ಲೋಕಾಯುಕ್ತ ದಾಳಿ – ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ನಗದು, ಬಂಗಾರ ಬೆಳ್ಳಿ ಪತ್ತೆ.! ಅಕ್ರಮ ಆಸ್ತಿ.!

admin

ಬೆಂಗಳೂರು: ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ, ಒಂಬತ್ತಕ್ಕೂ ಹೆಚ್ಚು ಬಸ್‌ಗಳು ಬೆಂಕಿಗೆ ಆಹುತಿ..!

admin

Leave a Comment