August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಮಾನವೀಯತೆ ಮೆರೆದ ಆಟೋ ಚಾಲಕ ಹಿಂತಿರುಗಿಸಿದ ಲ್ಯಾಪ್ಟಾಪ್ LAPTOP BAG. ಮಿಶ್ರೀಕೋಟಿ ಹಳ್ಳಿಯ ಚಂದ್ರಕಾಂತ್.!

ಈ ದೇಶದಲ್ಲಿ ಇನ್ನೂ ಪ್ರಾಮಾಣಿಕತನಕ್ಕೆ ಬೆಲೆ ಇದೆ. ಪ್ರಾಮಾಣಿಕ ಜನರು ಇದ್ದಾರೆ. ಪ್ರಾಮಾಣಿಕವಾಗಿ ಆಟೋದಲ್ಲಿ ಬಿಟ್ಟು ಇಳಿದ ಪ್ರಯಾಣಿಕರ ಲ್ಯಾಪ್ಟಾಪ್ ಬ್ಯಾಗನ್ನು ಹಿಂತಿರುಗಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

ಮಿಶ್ರೀ ಕೋಟಿ ಹಳ್ಳಿಯ ಚಂದ್ರಕಾಂತ್ ಎಂಬ ವ್ಯಕ್ತಿ ಆಟೋ ಚಾಲಕನಾಗಿದ್ದು, ಬಡತನದಲ್ಲಿಯೂ ತನ್ನ ಎರಡು ಮಕ್ಕಳಿಗೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾನೆ. ತನ್ನ ಕಾಲಿನಲ್ಲಿ ಆದರಕ್ಷೆಗಳನ್ನ ಹಾಕಿಕೊಳ್ಳದೆ ತನ್ನ ಮಕ್ಕಳು ಹಳ್ಳಿ ವಿದ್ಯಾಭ್ಯಾಸ ಮಾಡಿ ಹಂತಕ್ಕೆ ಬೆಳೆದು ಅವರು ಕೊಡಿಸುವಂತಹ ಪಾದರಕ್ಷೆಯನ್ನು ಕೊಳ್ಳುವಂತಹ ಆಸೆಯನ್ನು ಈ ಆಟೋ ಚಾಲಕ ಚಂದ್ರಕಾಂತ್ ಇಟ್ಟುಕೊಂಡಿದ್ದಾನೆ.

Share

Related posts

मुस्लिम समाज की मांग है कि दो समुदायों के बीच जहर बोने वाले प्रमोद मुथालिक को निर्वासित किया जाए. हुबली – धारवाड़ पुलिस कमिश्नर रेणुका सुकुमार से मुलाकात की. The Muslim community demands that Pramod Muthalik, who sowed poison between the two communities, should be deported. Hubli – Dharwad Police Commissioner Renuka Sukumar action against muthalik.

admin

ಬೆಂಗಳೂರು ಸೇರಿದಂತೆ 14 ಕಡೆಯಲ್ಲಿ ಸರ್ವೇ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!

admin

2975 ಕೆಪಿಟಿಸಿಎಲ್‌ ಹುದ್ದೆ, ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ನವೆಂಬರ್ 20 ರವರೆಗೆ ಅರ್ಜಿ ಸಲ್ಲಿಸಬಹುದು ಅಪ್ಲಿಕೇಶನ್‌ ಶುಲ್ಕ ವಿವರ.!

admin

Leave a Comment