ರಾಜಕೀಯ ವಿಶೇಷ ವರದಿಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಸೆಂಟ್ರಲ್ ಮುಖ್ಯ ಕಚೇರಿಯಲ್ಲಿ ದಿಗ್ವಿಜಯ ಸಿಂಗ್ ಅವರಿಂದ ಧ್ವಜಾರೋಹಣ. by adminAugust 15, 2023August 15, 20230480 ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಸೆಂಟ್ರಲ್ ಮುಖ್ಯ ಕಚೇರಿಯಲ್ಲಿ ದಿಗ್ವಿಜಯ ಸಿಂಗ್ ಅವರಿಂದ ಧ್ವಜಾರೋಹಣ. ಈ ವೇಳೆ ಜಗದೀಶ್ ಶೆಟ್ಟರ್, ಅನಿಲ್ ಕುಮಾರ್ ಪಾಟೀಲ್ ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು. ಶಿವಶಂಕರ್ ಕಾಲೋನಿಯ ಸಾರ್ವಜನಿಕರಿಂದ ಬೈಕ್ ರೈಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು. Share