August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

8 ವರ್ಷ ದಿಂದ ವೈದ್ಯರಿಂದ ಆಗದ ಕೆಲಸ ಸಾಮಾನ್ಯ ವ್ಯಕ್ತಿಯಿಂದ ಚಿಕಿತ್ಸೆ.! ಅವರೇ ತೌಸಿಫ್ ಪೀ ಟಿ.. ಏನಿದು ಅದ್ಭುತ ಪವಾಡ .?

ಹುಬ್ಬಳ್ಳಿಯ ಹೆಗ್ಗೇರಿ ನಗರದ ನಿವಾಸಿ ರವಿ ವನಪ್ರತಿ ಎಂಬ ಯುವಕ ಸುಮಾರು ವರ್ಷಗಳಿಂದ ವೈದ್ಯರ ಹತ್ತಿರ ತನ್ನ ಎಲುಬಿನ ಚಿಕಿತ್ಸೆ ಪಡೆದರು ಸಹ, ಸಾಕಷ್ಟು ಔಷಧಿ ಹಾಗೂ ಇನ್ನಿತರ ವೈದ್ಯಕೀಯ ಸಲಹೆಗಳನ್ನ ಒಳಗೊಂಡರು ಸಹ ಫಲಕಾರಿ ಆಗಲಿಲ್ಲ. 8 ರಿಂದ 10 ಲಕ್ಷದವರೆಗೆ ವೈದ್ಯರ ಶುಲ್ಕಗಳನ್ನು ಕಟ್ಟಿದ್ದಾನೆ.


ಒಂದು ದಿನ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ ಇಬ್ಬರು ಗ್ರಾಹಕರು ಬಂದು ಏನಾಗಿದೆ ಎಂದು ಕೇಳಿದಾಗ ತನ್ನ ಸಮಸ್ಯೆ ಯನ್ನು ಹೇಳಿಕೊಂಡಿದ್ದಾನೆ, ಆಗ ತೌಸಿಫ್ ಅಹಮದ್ ಪಿ ಟಿ ಎಂಬ ವ್ಯಕ್ತಿ ತನ್ನ ಬಾಲ್ಯದಲ್ಲಿ ತಾತನ ಹತ್ತಿರ ಪಡೆದುಕೊಂಡಂತಹ ತರಬೇತಿಯ ಪ್ರಕಾರ ಮಸಾಜ್ ಮೂಲಕ ಹದಿನೈದು ದಿನದ ಒಳಗಡೆ ಎಂಟು ವರ್ಷದಿಂದ ಸಿಗದ ಸಮಸ್ಯೆಗೆ ಪರಿಹಾರ ಆಗದ ಕೆಲಸ 15 ದಿನಗಳಲ್ಲಿ ರವಿ ವನಪ್ರತಿ ವ್ಯಕ್ತಿಯ ಆರೋಗ್ಯ ಸರಿಪಡಿಸಿದ್ದಾರೆ.

ಈ ಸಂತೋಷದಿಂದ ರವಿ ವನಪ್ರತಿ ಹೆಗ್ಗೇರಿ ಹುಬ್ಬಳ್ಳಿಯ ವ್ಯಕ್ತಿ ಅನಾಥ ಮಕ್ಕಳ, ಅನಾಥ ಜನರ ಆಶ್ರಮದಲ್ಲಿ ಖುಷಿಯನ್ನು ಹಂಚಿ ತೋಸೀಫ್ ಅಹಮದ್ ಪಿಟಿ ಅವರಿಗೆ ಈ ಮೂಲಕ ಧನ್ಯವಾದವನ್ನ ಅರ್ಪಿಸಿದ್ದಾನೆ.

Share

Related posts

ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರಿಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರ ಬೃಹತ್ ಪ್ರತಿಭಟನೆ.! ಪೂರ್ತಿ ವಿಡಿಯೋ ನೋಡಿ.

admin

ರೋಡ್ ಜಾಮ್ ಆದಾಗ ಒಬ್ಬ ಪೊಲೀಸ್, ಪಬ್ಲಿಕ್ ಗಾಡಿ ಹಿಡಿಯುವಾಗ 5 ಜನ್ ಯಾಕೆ? ಪೊಲೀಸರ ತುಂಬಾ ಅವಶ್ಯಕತೆ ಎಲ್ಲಿದೆ?

admin

ಕರ್ನಾಟಕ – ಗೋವಾ, ರಾಜ್ಯಗಳ ನಡುವೆ ಕೇವಲ 10 ಮೀಟರ್ ಸೇತುವೆಯನ್ನು ನಿರ್ಮಿಸಲಾಗಿದೆ.! ಯಾರಿಗೆ ಅನುಕೂಲ್? ಎಷ್ಟು ನಷ್ಟ? ಕರ್ನಾಟಕ ಲಾರಿ ಅಸೋಸಿಯೇಷನ್ ವಾಯ್ಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮಲ್ನಾಡ್!

admin

Leave a Comment