Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ರೋಡ್ ಜಾಮ್ ಆದಾಗ ಒಬ್ಬ ಪೊಲೀಸ್, ಪಬ್ಲಿಕ್ ಗಾಡಿ ಹಿಡಿಯುವಾಗ 5 ಜನ್ ಯಾಕೆ? ಪೊಲೀಸರ ತುಂಬಾ ಅವಶ್ಯಕತೆ ಎಲ್ಲಿದೆ?

ರೋಡಲ್ಲಿ ತಗ್ಗೂ ಗುಂಡಿ ಗಳು ಸರಿ ಮಾಡೋರು ಇಲ್ಲ, ಧೂಳಿ ನಲ್ಲಿ ಚಲಿಸುವ ವಾಹನ ಸವಾರರು ಅಸ್ತಮ ಬರುವುದು ಒಂದೇ ಬಾಕಿ, ರೋಡಲ್ಲಿ ಚರಂಡಿ ನೀರು ಹರಿತಾ ಇರುತ್ತೆ, ಅದರಲ್ಲಿ ಪಾರ್ಕಿಂಗ್ ಸಮಸ್ಯೆ, ಬಸ್ಸು ಗಳು ತಮ್ಮ ನಿಲ್ದಾಣ ಬಿಟ್ಟು ರೋಡ್ ಮದ್ಯೆ ಜನರಿಗೆ ಇಳಿಸುತ್ತಾರೆ ಇಂತಹ ಹಲವಾರು ತೊಂದರೆ ಗಳಿಂದ ಸಾರ್ವಜನಿಕರು ದಿನ್ ನಿತ್ಯ ಜೀವನದಲ್ಲಿ ಅನುಭವಿಸುತ್ತಿದ್ದಾರೆ.

ಇದರ ಮದ್ಯೆ ಟ್ರಾಫಿಕ್ ನಿಯಂತ್ರಣ ಇಲ್ಲ, ಆದ್ರೆ ಗಾಡಿ ಹಿಡಿಯುವುದು, ಗಾಡಿ ಎತ್ತಿಕೊಂಡು ಹೋಗಿ ಫೈನ್ ತೊಗೊಳೋ ಕೆಲಸ ಮಾತೃ ಸರಿಯಾಗಿ ನಡೀತಾ ಇದೆ. ಅದು ತಪ್ಪು ಅಲ್ಲಾ, ಆದ್ರೆ ಇದೆಲ್ಲಾ ಸಮಸ್ಯೆ ಹೇಗೆ ಸರಿ ಪಡಿಸೋದು???
ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.

Share

Related posts

ಹುಬ್ಬಳ್ಳಿ: ಅಣ್ಣತಮ್ಮಂದಿರು ಬಂದು ಮಾತಿಗೆ ಮಾತು ಜಗಳ ಶುರುವಾಗಿ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದು ಎರಡು ಕಡೆಯಿಂದ ಜಗಳ.! ಪೂರ್ತಿ ವಿಡಿಯೋ ನೋಡಿ 👇

admin

मुस्लिम समाज की मांग है कि दो समुदायों के बीच जहर बोने वाले प्रमोद मुथालिक को निर्वासित किया जाए. हुबली – धारवाड़ पुलिस कमिश्नर रेणुका सुकुमार से मुलाकात की. The Muslim community demands that Pramod Muthalik, who sowed poison between the two communities, should be deported. Hubli – Dharwad Police Commissioner Renuka Sukumar action against muthalik.

admin

ಹುಬ್ಬಳ್ಳಿ ಯಲ್ಲಿ ಸ್ಮಾರ್ಟ್ ವಾಚ್ ವಿಷಯದ ಬಗ್ಗೆ ಚಾಕುವಿನಿಂದ ಹತ್ಯೆ. ಏನಿದು ಮತ್ತೆ ಸ್ಮಾರ್ಟ್ ಸಿಟಿ ಯಲ್ಲಿ.?

admin

Leave a Comment