August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ರೋಡ್ ಜಾಮ್ ಆದಾಗ ಒಬ್ಬ ಪೊಲೀಸ್, ಪಬ್ಲಿಕ್ ಗಾಡಿ ಹಿಡಿಯುವಾಗ 5 ಜನ್ ಯಾಕೆ? ಪೊಲೀಸರ ತುಂಬಾ ಅವಶ್ಯಕತೆ ಎಲ್ಲಿದೆ?

ರೋಡಲ್ಲಿ ತಗ್ಗೂ ಗುಂಡಿ ಗಳು ಸರಿ ಮಾಡೋರು ಇಲ್ಲ, ಧೂಳಿ ನಲ್ಲಿ ಚಲಿಸುವ ವಾಹನ ಸವಾರರು ಅಸ್ತಮ ಬರುವುದು ಒಂದೇ ಬಾಕಿ, ರೋಡಲ್ಲಿ ಚರಂಡಿ ನೀರು ಹರಿತಾ ಇರುತ್ತೆ, ಅದರಲ್ಲಿ ಪಾರ್ಕಿಂಗ್ ಸಮಸ್ಯೆ, ಬಸ್ಸು ಗಳು ತಮ್ಮ ನಿಲ್ದಾಣ ಬಿಟ್ಟು ರೋಡ್ ಮದ್ಯೆ ಜನರಿಗೆ ಇಳಿಸುತ್ತಾರೆ ಇಂತಹ ಹಲವಾರು ತೊಂದರೆ ಗಳಿಂದ ಸಾರ್ವಜನಿಕರು ದಿನ್ ನಿತ್ಯ ಜೀವನದಲ್ಲಿ ಅನುಭವಿಸುತ್ತಿದ್ದಾರೆ.

ಇದರ ಮದ್ಯೆ ಟ್ರಾಫಿಕ್ ನಿಯಂತ್ರಣ ಇಲ್ಲ, ಆದ್ರೆ ಗಾಡಿ ಹಿಡಿಯುವುದು, ಗಾಡಿ ಎತ್ತಿಕೊಂಡು ಹೋಗಿ ಫೈನ್ ತೊಗೊಳೋ ಕೆಲಸ ಮಾತೃ ಸರಿಯಾಗಿ ನಡೀತಾ ಇದೆ. ಅದು ತಪ್ಪು ಅಲ್ಲಾ, ಆದ್ರೆ ಇದೆಲ್ಲಾ ಸಮಸ್ಯೆ ಹೇಗೆ ಸರಿ ಪಡಿಸೋದು???
ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.

Share

Related posts

ಹುಬ್ಬಳ್ಳಿ: ಪತಿ-ಪತ್ನಿಯ ಜಗಳ ದಲ್ಲಿ, ಪತಿಯಿಂದ ಬರ್ಬರ ಹತ್ಯೆ! ಪತಿ ನೇಣು ಬಿಗಿದು ಸಾವು! ಏನಿದು ಪ್ರಕರಣ?

admin

ಧಾರವಾಡ್ ಮೋತಿ ಬಜಾರ್ ಮಣಕಿಲ್ಲಾದಲ್ಲಿ ಹೊಸ ಮಾರ್ಕೆಟ್ ಆರಂಭ. ರಂಜಾನ್ & ಯುಗಾದಿ ಪ್ರಯುಕ್ತ ಹಿಂದೂ ಮುಸ್ಲಿಮರ ಬಾಂಧವ್ಯ! Complete Video

admin

ರಾಮ ಮಂದಿರದ ದೇಣಿಗೆ ಕಣ್ಮರೆಯಾಗಿದ್ದು ಹೇಗೆ? ಕ್ಯಾಮೆರಾದಲ್ಲಿ ಸೆರೆಯಾಯ್ತು ಕರಾಳ ಸತ್ಯ!

admin

Leave a Comment