ಅಪರಾಧ ಕರ್ನಾಟಕ ಸುದ್ದಿ ರಾಜಕೀಯ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡಕಲ್ಬುರ್ಗಿ ಜಿಲ್ಲೆಯಲ್ಲಿ ವಕೀಲನ ಹತ್ತೆ.! ಹುಬ್ಬಳ್ಳಿಯಲ್ಲಿ ನ್ಯಾಯಕ್ಕಾಗಿ ವಕೀಲರ ಮುಷ್ಕರ.! Complete Video by adminDecember 8, 2023December 8, 20230304 ಕಲ್ಬುರ್ಗಿ ಜಿಲ್ಲೆಯಲ್ಲಿ ವಕೀಲನ ಅತ್ತೆ ಮಾಡಿದ ದುಷ್ಕರ್ಮಿ ಗಳನ್ನು ಶಿಕ್ಷೆ ಕೊಡಬೇಕು ಹಾಗೂ ವಕೀಲರ ರಕ್ಷಣೆ ಆಗಬೇಕು ಎಂದು ಇವತ್ತು ಹುಬ್ಬಳ್ಳಿಯಲ್ಲಿ ವಕೀಲರ ಸಂಘದ ವತಿಯಿಂದ ಮುಷ್ಕರ ಹಮ್ಮಿಕೊಳ್ಳಲಾಯಿತು. ಈ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ಆಕ್ಷೇಪ ಮಾಡಲಾಯಿತು. Share