www.startvnews.in
ಹುಬ್ಬಳ್ಳಿ ಶಹರದ ಹೃದಯ ಭಾಗದಲ್ಲಿರುವಂತ ಕಿತ್ತೂರ್ ಚೆನ್ನಮ್ಮ ಸರ್ಕಲ್ ನ ಪಕ್ಕದಲ್ಲಿರುವಂತ ದಿನಬಂದು ಕಾಲೋನಿಯಲ್ಲಿ ನಾಗರಿಕರು ಭಯದ ವಾತಾವರಣ ಉಂಟಾಗಿದೆ.
ಏಕೆಂದರೆ ಇಲ್ಲಿ ನೆಲೆಸಿರುವ ವಿನೋದ್ ನಡುಗಟ್ಟಿ ಎಂಬಾತ ಪ್ರತಿದಿನ ಕುಡಿದು ಬಂದು ಅಕ್ಕಪಕ್ಕದ ಸಾರ್ವಜನಿಕರ ಜೊತೆ ಜಗಳವಾಡಿ ಚೂರಿಯನ್ನು ತೋರಿಸಿ ಕೊಲೆ ಮಾಡುತ್ತೇನೆಂದು ಒಂದು ವಾರದಿಂದ ಎಲ್ಲರನ್ನು ಪೀಡಿಸುತ್ತಿದ್ದಾನೆ, ಕಾರಣ ಪೊಲೀಸ್ ಅಧಿಕಾರಿಗಳು ಈತನನ್ನು ಕರೆಯಿಸಿ ಕಾನೂನು ಕ್ರಮ ತೆಗೆದು ಕೊಳ್ಳ ಬೇಕು.
