August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ರಾಜಕೀಯ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಕನಕದಾಸರ ಜಯಂತಿಯ ನಿಮಿತ್ತ ಪೂಜೆ, ಈದ್ಗಾ ಮೈದಾನದಲ್ಲಿ ವಿವಾದ.! ಯಾಕೆ ಪದೆ ಪದೆ ಈ ವಿವಾದ?

ಶ್ರೀರಾಮ ಸೇನೆ ಅವರು ಮತ್ತೆ ಈದ್ಗಾ ಮೈದಾನದಲ್ಲಿ ಕನಕದಾಸರ ಜಯಂತಿಯ ಸಮಯದಲ್ಲಿ ಈದ್ಗಾ ಮೈದಾನದಲ್ಲಿ ಪೂಜೆ ಮಾಡಿ ಮತ್ತೆ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಯಾಕೆ ಈದ್ಗಾ ಮೈದಾನವೇ ಬೇಕು? ಅಶ್ಪಾಕ್ ಕುಮಟಾಕರ್ ಅವರ ಪ್ರಶ್ನೆ? ಮಹಾನಗರ ಪಾಲಿಕೆಯ ಅಧಿಕಾರಿಗಳು ಯಾಕೆ ಈ ವಿವಾದಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆ ಎಂಬ ಪ್ರಶ್ನೆ?

Share

Related posts

ಶಾಸಕರೇ ಜನರ ಸಮಸ್ಯೆ ಬಗ್ಗೆ ಎಚ್ಚರಿಕೆ ಇರಲಿ.! ರೇಷನ್ ಕಾರ್ಡ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಇದೆಯಾ? ಬೆಳಿಗ್ಗೆ 7:00 ಗಂಟೆಯಿಂದ Q ಅಲ್ಲಿ ನಿಂತಿದ್ದು ಏಕೆ?

admin

Yadgir: ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆಯಲ್ಲಿ, ಮಕ್ಕಳಿಗೆ ವಿಕ್ರಮ್‌-ಪ್ರಗ್ಯಾನ್‌ ಎಂದು ನಾಮಕರಣ!

admin

2975 ಕೆಪಿಟಿಸಿಎಲ್‌ ಹುದ್ದೆ, ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ನವೆಂಬರ್ 20 ರವರೆಗೆ ಅರ್ಜಿ ಸಲ್ಲಿಸಬಹುದು ಅಪ್ಲಿಕೇಶನ್‌ ಶುಲ್ಕ ವಿವರ.!

admin

Leave a Comment