Startv News | Hubli | Kannada News
ಕರ್ನಾಟಕ ಸುದ್ದಿ ರಾಜಕೀಯ ವಿಶೇಷ ವರದಿ ಸುದ್ದಿಗಳು

ಯೋಗೇಶ್ವರ್‌ಗೆ ಕಾಂಗ್ರೆಸ ಪಕ್ಷ ದವರಿಂದ ಅದ್ಧೂರಿ ಸ್ವಾಗತ, ಸಿಎಂ, ಡಿಸಿಎಂ ಜತೆ ನಾಮಪತ್ರ ಸಲ್ಲಿಕೆ ಯಾವಾಗ?

ತಾಲೂಕು ಕಾಂಗ್ರೆಸ್‌ ಕಚೇರಿಗೆ ಬಂದ ಸಿಪಿವೈಗೆ ಮುಖಂಡರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ.

ದೀಪಾವಳಿ ಹಬ್ಬದ Discount & Free 🎁 ಪೂರ್ತಿ ವಿಡಿಯೋ ನೋಡಿ.!

ಚನ್ನಪಟ್ಟಣ ಕಾಂಗ್ರೆಸ್‌ ಕಚೇರಿಗೆ ಬುಧವಾರ ಭೇಟಿ ನೀಡಿದ ಬಳಿಕ ಸಿಪಿ ಯೋಗೇಶ್ವರ್‌ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲರು ಜತೆಯಾಗಿ ಸಾಗೋಣ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಅಲ್ಲದೆ ಗುರುವಾರ ಬೆಳಗ್ಗೆ 11 ಗಂಟೆಗೆ ಸಿಎಂ, ಡಿಸಿಎಂ ಜತೆಗೂಡನಾಮಪತ್ರ ಸಲ್ಲಿಕೆ ಮಾಡುವುದಾಗಿ ಹೇಳಿದರು.

ದೀಪಾವಳಿ ಹಬ್ಬದ ಶುಭಾಶಯಗಳು.! 🪔

DIWALI BIGGEST MEGA OFFER SALES & FREE ASSURED 🎁
Share

Related posts

15,000 ಕೋಟಿ ರೂ.ಗಳ ‘ವಿಶ್ವಕರ್ಮ’ ಯೋಜನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ.

admin

ಹುಬ್ಬಳ್ಳಿ: ಸಾರ್ವಜನಿಕರ ಒಂದು ಕರೆಗೆ ಸ್ಪಂದಿಸಿ ಸ್ವಚ್ಛಗೊಳಿಸಿದ ಮಹಾನಗರ ಪಾಲಿಕೆಯ ಸದಸ್ಯ ಸಿದ್ದು ಮುಗಲಿ ಶೆಟ್ಟರ್.!

admin

ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗು ಸ್ಮಶಾನದಲ್ಲಿ ಬಾಯಿಗೆ ನೀರು ಬಿಟ್ಟಾಗ ಜೀವಂತ!

admin

Leave a Comment