August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ರಾಜಕೀಯ ವಿಶೇಷ ವರದಿ ಸುದ್ದಿಗಳು

ಯೋಗೇಶ್ವರ್‌ಗೆ ಕಾಂಗ್ರೆಸ ಪಕ್ಷ ದವರಿಂದ ಅದ್ಧೂರಿ ಸ್ವಾಗತ, ಸಿಎಂ, ಡಿಸಿಎಂ ಜತೆ ನಾಮಪತ್ರ ಸಲ್ಲಿಕೆ ಯಾವಾಗ?

ತಾಲೂಕು ಕಾಂಗ್ರೆಸ್‌ ಕಚೇರಿಗೆ ಬಂದ ಸಿಪಿವೈಗೆ ಮುಖಂಡರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ.

ದೀಪಾವಳಿ ಹಬ್ಬದ Discount & Free 🎁 ಪೂರ್ತಿ ವಿಡಿಯೋ ನೋಡಿ.!

ಚನ್ನಪಟ್ಟಣ ಕಾಂಗ್ರೆಸ್‌ ಕಚೇರಿಗೆ ಬುಧವಾರ ಭೇಟಿ ನೀಡಿದ ಬಳಿಕ ಸಿಪಿ ಯೋಗೇಶ್ವರ್‌ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲರು ಜತೆಯಾಗಿ ಸಾಗೋಣ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಅಲ್ಲದೆ ಗುರುವಾರ ಬೆಳಗ್ಗೆ 11 ಗಂಟೆಗೆ ಸಿಎಂ, ಡಿಸಿಎಂ ಜತೆಗೂಡನಾಮಪತ್ರ ಸಲ್ಲಿಕೆ ಮಾಡುವುದಾಗಿ ಹೇಳಿದರು.

ದೀಪಾವಳಿ ಹಬ್ಬದ ಶುಭಾಶಯಗಳು.! 🪔

DIWALI BIGGEST MEGA OFFER SALES & FREE ASSURED 🎁
Share

Related posts

ಬಿಜೆಪಿ ವ್ಯವಸ್ಥೆಯಿಂದ ಬಹಳಷ್ಟು ಜನ ನೊಂದು ಕಾಂಗ್ರೆಸ್ ಸೇರ್ಪಡೆ ಆಗ್ತಿದ್ದಾರಾ.?

admin

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಸ್ಥಾಪನೆ ಮಾಡುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಇಂದು ಮಹತ್ವದ ಸಭೆ!

admin

ಬಕ್ರೀದ್ ಹಬ್ಬದಂದು ಗೋ ಬಲಿದಾನ ನಿಷೇಧ ಮಾಡುತ್ತೇವೆ.! ರಾಷ್ಟ್ರೀಯ ಪಶೂ ಎಂದು ಘೋಷಿಸಿ. ದಬ್ಬಾಳಿಕೆ ಸಹಿಸುವುದಿಲ್ಲ.! ಶಫಕಥಲಿ ಬಡಿಗೇರ್ ಎಂಐಎಂ ಪ್ರಧಾನ ಕಾರ್ಯದರ್ಶಿ ಹುಬ್ಬಳ್ಳಿ.

admin

Leave a Comment