Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ರಾಜಕೀಯ ಶಿಕ್ಷಣ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ವಿದ್ಯಾರ್ಥಿಗಳು ಹೇಳಲಾಗದ ಪರಿಸ್ಥಿತಿ! ದೂರು ನೀಡಿದರೆ ಹೆದರಿಕೆ! ಆಹಾರದಲ್ಲಿ ಹುಳಗಳು. ಹುಬ್ಬಳ್ಳಿಯ ವಿಜಯನಗರದಲ್ಲಿ ಎನಿದು ಸಮಸ್ಯೆ?

ಡಿ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹುಬ್ಬಳ್ಳಿಯ ವಿಜಯನಗರದಲ್ಲಿ..

ನರಕ ಯಾತನೆ ಅನುಭವಿಸುತ್ತಿರುವ ದೃಶ್ಯಗಳು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಧಾರವಾಡ ಇವರು ವಿದ್ಯಾರ್ಥಿಗಳಿಗೆ ನೀಡುವಂತಹ ಆಹಾರದಲ್ಲಿ ವಿಷಭರಿತ ಕೀಟಗಳು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು? ಇದನ್ನ ನೋಡುವವರು ಯಾರು? ಇವರು ಪಡುತ್ತಿರುವ ಸಂಕಷ್ಟಕ್ಕೆ ಉತ್ತರ ಸಿಗಬೇಕಿದೆ ಹಾಗೂ ಈ ವಿದ್ಯಾರ್ಥಿ ನಿಲಯವು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಈ ವ್ಯವಸ್ಥೆ ಸರಿಯಾಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ವಿಚಾರಣೆ ಮುಂದುವರಿಯಲಾಗುವುದು.. ಎಚ್ಚರ ಅಧಿಕಾರಿಗಳೇ.!

ವಿದ್ಯಾರ್ಥಿಗಳು ಹೇಳಲಾಗದ ಪರಿಸ್ಥಿತಿ! ದೂರು ದೂರು ನೀಡಿದರೆ ಹೆದರಿಕೆ! ಆಹಾರದಲ್ಲಿ ಹುಳಗಳು. ಎನಿದು?

Share

Related posts

ಹುಬ್ಬಳ್ಳಿ: ಶ್ರೀ ಸಂತೋಷ್ ಲಾಡ್ ಅವರಿಗೆ ಮುಗಿಲು ಮುಟ್ಟುವಂತಹ ಹೂವಿನ ಹಾರದೊಂದಿಗೆ, ಕುದುರೆ ಸವಾರಿಯನ್ನ ಆಯೋಜಿಸಿ, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯೋತ್ಸವದ ಕಾರ್ಯಕ್ರಮ!

admin

ಧಾರವಾಡ: ನಡು ರಸ್ತೆಯಲ್ಲಿ ಆಸ್ತಿಯ ವಿಚಾರವಾಗಿ ಭೀಕರ ಕೊಲೆ!

admin

ಮಾನವೀಯತೆ ಮೆರೆದ ಆಟೋ ಚಾಲಕ ಹಿಂತಿರುಗಿಸಿದ ಲ್ಯಾಪ್ಟಾಪ್ LAPTOP BAG. ಮಿಶ್ರೀಕೋಟಿ ಹಳ್ಳಿಯ ಚಂದ್ರಕಾಂತ್.!

admin

Leave a Comment