Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ರಾಜಕೀಯ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಸಹಿಸುವುದಿಲ್ಲ.! ಅಂಜುಮನ್ ಸಂಸ್ಥೆ!

ಪ್ರವಾದಿ ಹಜರತ ಮುಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ನಿಂದನೆ ಮಾಡಿ ಶಾಂತಿ ಸುವ್ಯವಸ್ಥೆ ಹಾಗೂ ಸಹೋದರತೆಗೆ ಭಂಗ ತರುವ ದುರುದ್ದೇಶದಿಂದ ಹಾಗೂ ಮುಸ್ಲಿಂರ ಅಸ್ಥಿರತೆ ಯನ್ನು ಪ್ರಶ್ನಿಸುವ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಉತ್ತರಪ್ರದೇಶದ ಗಾಜಿಯಾಬಾದಿನ ನಿವಾಸಿ ಯಾದ ನರಸಿಂಘಾನಂದನನ್ನು ಬಂಧಿಸುವಂತೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಆಗ್ರಹಿಸಿದೆ.


ನಗರದ ಮಿನಿ ವಿಧಾನಸೌಧದ್ ಎದುರು ಪ್ರತಿಭಟನೆ ನಡೆಸಿದ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಬಳಿಕ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Share

Related posts

ಹುಬ್ಬಳ್ಳಿ-ಧಾರವಾಡದ ರೌಡಿಶೀಟರ್‌ಗಳ ದಂಡು, ಇಷ್ಟು ಮಂದಿ ರೌಡಿಗಳು ಒಂದೇ ಸ್ಥಳದಲ್ಲಿ..? ರೌಡಿಗಳೆಲ್ಲ ಕೈ ಕಟ್‌, ಬಾಯಿ ಮುಚ್‌.!

admin

ಪ್ರಮೋದ್ ಮುತಾಲಿಕ್ ಗೇ ಶಿಕ್ಷೆ ಆಗಲೇಬೇಕು? ಕಾನೂನಿನ ಮೇಲೆ ತುಂಬಾ ನಂಬಿಕೆ ಇದೆ, ಕೆಪಿಸಿಸಿ ಮುಖಂಡರು ಶ್ರೀ ಶಹಜವಾನ್ ಮುಜಾಹಿದ್.! ಕಂಪ್ಲೀಟ್ ವಿಡಿಯೋ.

admin

ನರೇಂದ್ರ ಮೋದಿ ಅವರ ಸುಳ್ಳಿನ ಸಾವಿರಾರು ವಿಡಿಯೋಗಳು ಸಿದ್ದ.! ಸುಳ್ಳಿನ ವಿಡಿಯೋಗಳು ನಮ್ಮ ಗೆಲುವಿಗೆ ಅಸ್ತ್ರ.! ಸಂತೋಷ್ ಲಾಡ್‌..

admin

Leave a Comment