

ಹುಬ್ಬಳ್ಳಿ: ಸೇವಾ ವಯೋನಿವೃತ್ತಿ ಸಮಾರಂಭ, ಶ್ರೀ ಮನೋಹರ್ ಕೆ ದೇಸಾಯಿ ASI – ಅಶೋಕ್ ನಗರ ಪೊಲೀಸ್ ಠಾಣೆ ಹುಬ್ಬಳ್ಳಿ ಇವರ ಸೇವೆ ಶ್ಲಾಘನೀಯ.
ಪೊಲೀಸ್ ಅಧಿಕಾರಿಗಳು ಸಮಾಜದ ಭದ್ರಸ್ತಂಭವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹಗಲಿರುಳು ಜನಸಾಮಾನ್ಯರ ರಕ್ಷಣೆ, ಅಪರಾಧ...
ಜನಪ್ರಿಯ ಪೋಸ್ಟ್ಗಳು
ಇತ್ತೀಚಿನ ಪೋಸ್ಟ್

Gallery
Latest News
ಹುಬ್ಬಳ್ಳಿ: ಸೇವಾ ವಯೋನಿವೃತ್ತಿ ಸಮಾರಂಭ, ಶ್ರೀ ಮನೋಹರ್ ಕೆ ದೇಸಾಯಿ ASI – ಅಶೋಕ್ ನಗರ ಪೊಲೀಸ್ ಠಾಣೆ ಹುಬ್ಬಳ್ಳಿ ಇವರ ಸೇವೆ ಶ್ಲಾಘನೀಯ.
ಪೊಲೀಸ್ ಅಧಿಕಾರಿಗಳು ಸಮಾಜದ ಭದ್ರಸ್ತಂಭವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹಗಲಿರುಳು ಜನಸಾಮಾನ್ಯರ ರಕ್ಷಣೆ, ಅಪರಾಧ ತಡೆಗಟ್ಟುವಿಕೆ ಮತ್ತು ಶಾಂತಿ ಸ್ಥಾಪನೆಗಾಗಿ ತಮ್ಮ ಜೀವದ ಹಂಗು ತೊರೆದು ದುಡಿಯುವ ಧೀಮಂತರು. ಕಾನೂನು ಪಾಲನೆ, ತನಿಖೆ ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವ ಮೂಲಕ, ಅವರು ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿದ್ದಾರೆ, ಇವರ ಸೇವೆ ಶ್ಲಾಘನೀಯ.
ಪೊಲೀಸ್ ಕೆಲಸಕ್ಕೆ ಅಪಾರ ದೈಹಿಕ ಶಕ್ತಿ, ಧೈರ್ಯ ಮತ್ತು ಮಾನಸಿಕ…
ಹುಬ್ಬಳ್ಳಿ: ಅಣ್ಣ ತಮ್ಮನ ಮಧ್ಯ ಜಗಳ, ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ.!
ಹುಬ್ಬಳ್ಳಿ: ಅಣ್ಣ ತಮ್ಮನ ಮಧ್ಯ ಜಗಳ, ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ.!
ಹುಬ್ಬಳ್ಳಿಯಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆಯಾಗಿ ಮಧ್ಯ ಪಾನದ ಅಮಲಿನಲ್ಲಿ ಪ್ರದೀಪ್ ಪೂಜಾರ್ ಎಂಬ ವ್ಯಕ್ತಿ ತನ್ನ ಸ್ವಂತ ಅಣ್ಣನೊಂದಿಗೆ ವಾಗ್ವಾದ ಮಾಡಿ ಚಾಕುವಿನಿಂದ ಗಂಭೀರ ಗಾಯಗೊಳಿಸಿದ...
ಹುಬ್ಬಳ್ಳಿ: ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ 65″ Google QLED ಟಿವಿ ಜೊತೆ ದೊಡ್ಡ ಕೊಡುಗೆ.! Call: 9035970554.
ಹುಬ್ಬಳ್ಳಿ: ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ 65″ Google QLED ಟಿವಿ ಜೊತೆ ದೊಡ್ಡ ಕೊಡುಗೆ.!...
ಹುಬ್ಬಳ್ಳಿ: ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ, ಟಿವಿಯಲ್ಲಿ ಅತಿ ದೊಡ್ಡ ಕೊಡುಗೆ ಕೊಡುತ್ತಿರುವ ಆದಿನಾಥ್ ಎಲೆಕ್ಟ್ರಾನಿಕ್ ವರ್ಲ್ಡ್ ಹುಬ್ಬಳ್ಳಿ, ಹಾಗೂ ಬಿಸ್ನಾಯ್ ಹೋಲ್ಸೇಲ್ ಏಜೆನ್ಸಿ ಹುಬ್ಬಳ್ಳಿ ಇವರಿಂದ...
ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್ಟಿಎಸ್ ಸೂಕ್ತ ನಿರ್ವಹಣೆ ಇಲ್ಲದೇ ಬಸ್ಗಳಿಗೆ ಬಿಡಿ ಭಾಗಗಳ ಕೊರತೆ, ನಿತ್ಯ 2-3 ಬಸ್ಗಳು ಗ್ಯಾರೇಜ್ ಸೇರುತ್ತಿವೆ.
ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್ಟಿಎಸ್ ಸೂಕ್ತ ನಿರ್ವಹಣೆ ಇಲ್ಲದೇ ಬಸ್ಗಳಿಗೆ ಬಿಡಿ ಭಾಗಗಳ ಕೊರತೆ, ನಿತ್ಯ 2-3 ಬಸ್ಗಳು...
ಹುಬ್ಬಳ್ಳಿ: ಸೂಕ್ತ ನಿರ್ವಹಣೆ ಇಲ್ಲದೇ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಬಿಆರ್ಟಿಎಸ್ ಬಸ್ಗಳಿಗೆ ಬಿಡಿ ಭಾಗಗಳ ಕೊರತೆ ಎದುರಾಗಿದ್ದು, ಚಿಗರಿ ಸೇವೆ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳತ್ತ...

ಹುಬ್ಬಳ್ಳಿ: 3.2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿ.
ಹುಬ್ಬಳ್ಳಿ: 3.2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿ.
ಹುಬ್ಬಳ್ಳಿ: ಇ.ಡಿ ಅಧಿಕಾರಿಗಳ ಉಡುಗೆಲ್ಲಿ ಬಂದು ಚನ್ನಮ್ಮ ವೃತ್ತದ ಬಳಿಯ ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿ ಸುದಿನ್ ಎಂ.ಆರ್. ಅವರಿಂದ 3.2 ಕೋಟಿ ರೂ. ಮೌಲ್ಯದ ಚಿನ್ನಾಭರಣ...
(GST) ನೋಟಿಸ್ ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ.! ಕಡ್ಡಾಯ ಜಿಎಸ್ಟಿ ನೋಂದಣಿ.! Complete Details.
(GST) ನೋಟಿಸ್ ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ...
40 ಲಕ್ಷ ರೂ. ವ್ಯವಹಾರ ನಡೆಸಿದ್ದಕ್ಕೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ವರ್ತಕರಿಗೆ ನೋಟಿಸ್ ಜಾರಿ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಇಂದು...
ಹುಬ್ಬಳ್ಳಿ: ವಿದ್ಯಾನಗರ – ಲೋಕಾಯುಕ್ತ ದಾಳಿ – ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ನಗದು, ಬಂಗಾರ ಬೆಳ್ಳಿ ಪತ್ತೆ.! ಅಕ್ರಮ ಆಸ್ತಿ.!
ಹುಬ್ಬಳ್ಳಿ: ವಿದ್ಯಾನಗರ – ಲೋಕಾಯುಕ್ತ ದಾಳಿ – ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ...
ಹುಬ್ಬಳ್ಳಿಯ ವಿದ್ಯಾನಗರದತ್ತ ನಗರದಲ್ಲಿನ ವಾಸವಾಗಿದ್ದ ನಿವಾಸದಲ್ಲಿ, ಕೊಪ್ಪಳದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ತೆರಿಗೆ ಉಪ ನಿರ್ದೇಶಕ ಎಸ್.ಎಂ ಚೌಹಾನ್ ಮನೆ ಮೇಲೆ ಲೋಕಾಯುಕ್ತರ ದಾಳಿ ನಡೆದಿದ್ದು...
ಧಾರವಾಡ್: ಗಂಡನ ಹಿಂಸೆಗೆ ತಾಳಲಾರದೆ ಹೆಂಡತಿ ವಿಷ ಸೇವಿಸಿ ಜೀವ ಕಳೆದು ಕೊಂಡ್ ಘಟನೆ.!
ಧಾರವಾಡ್: ಗಂಡನ ಹಿಂಸೆಗೆ ತಾಳಲಾರದೆ ಹೆಂಡತಿ ವಿಷ ಸೇವಿಸಿ ಜೀವ ಕಳೆದು ಕೊಂಡ್ ಘಟನೆ.!
ಗಂಡನ ಕಿರುಕುಳಕ್ಕೆ ತಾಳಲಾರದೆ ಹೆಂಡತಿ ವಿಷಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಶಹರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಹೆಣ್ಣು – ಗಿರಿಜಾ ಭಜಂತ್ರಿ ಎಂದು ಗುರುತಿಸಲಾಗಿದೆ....
